ಮದನ ಪುರಾಣ
ಮುಕ್ಕಣ್ಣನ ಕಣ್ಣಿಗೆ ಗುರಿಯಾಗಿ
ಮರುಜನ್ಮ ಪಡೆದವನು ನೀನು
ಲಂಕಾಸುರನ ಎದೆಯಲ್ಲಿ ಹುಟ್ಟಿ
ಲಂಕೆಯನೆ ದಹಿಸುವಂತೆ ಮಾಡಿದವನು ನೀನು
ಶೂರ್ಪಿಯ ಮನವನ್ನು ಹೊಕ್ಕು
ಅವಳ ನಾಸಿಕವೇ ಕತ್ತರಿಸುವಂತೆ ಮಾಡಿದೆ ನೀನು
ಇಷ್ಟೆಲ್ಲಾ ಇದ್ದರೂ
ಶಿವಶರಣೆ ಅಕ್ಕನ ಚಿತ್ತವನು ಕೊಂಕಿಸದೆ ಸೋತೆ
ತೇಜೋಸುತನಾದ ವಿವೇಕಾನಂದನ ಮನಸ್ಸನ್ನು ತಟ್ಟದೆ ಹೋದೆ
ಮುಕ್ಕಣ್ಣನ ಕಣ್ಣಿಗೆ ಗುರಿಯಾಗಿ
ಮರುಜನ್ಮ ಪಡೆದವನು ನೀನು
ಲಂಕಾಸುರನ ಎದೆಯಲ್ಲಿ ಹುಟ್ಟಿ
ಲಂಕೆಯನೆ ದಹಿಸುವಂತೆ ಮಾಡಿದವನು ನೀನು
ಶೂರ್ಪಿಯ ಮನವನ್ನು ಹೊಕ್ಕು
ಅವಳ ನಾಸಿಕವೇ ಕತ್ತರಿಸುವಂತೆ ಮಾಡಿದೆ ನೀನು
ಇಷ್ಟೆಲ್ಲಾ ಇದ್ದರೂ
ಶಿವಶರಣೆ ಅಕ್ಕನ ಚಿತ್ತವನು ಕೊಂಕಿಸದೆ ಸೋತೆ
ತೇಜೋಸುತನಾದ ವಿವೇಕಾನಂದನ ಮನಸ್ಸನ್ನು ತಟ್ಟದೆ ಹೋದೆ
No comments:
Post a Comment