yaake gurugale
ಯಾಕೆ ಗುರುಗಳೆ
ಯಾಕಿಷ್ಟು
ಅವಸರವಾಯ್ತು
ಹೆತ್ತವರ ತೊರೆದು
ಮಡದಿ ಮಕ್ಕಳ ಮರೆತು
ಭವ ಬಂಧನದಿಂದಾಚೆ
ನಡೆದಿರಿ....... ಅಲ್ಲವೆ
ಸಹ ಗುರುಗಳನು ಮರೆತು
ವಿಧೇಯ ವಿಧ್ಯಾರ್ಥಿಗಳ ಮರೆತು
ಅಕ್ಷರ ಲೋಕದಿಂದಾಚೆ ದೂರ
ಸಾಗಿದಿರಿ..... ಅಲ್ಲವೆ
ನಿಮ್ಮ ಆದರ್ಶಗಳನೆದೆಗೊತ್ತಿ
ತಾವು ಹಾಕಿದ ದಾರಿಯಲಿ
ನಡೆಯುವೆವೆಂದೆಂದು
ಮರೆಯದಿರಿ...... ಸಾಕಲ್ಲವೆ.
No comments:
Post a Comment