Wednesday, June 19, 2013

ಗಂಗೆ

ಪಾವನವಾದಳು  ಗಂಗೆ 
ವರುಣನ  ದಯದಿಂದಾ 

             ತುಂಬಿ ಚೆಲ್ಲಿದಳು ಕೊಳಕನ್ನು 
             ಮೈಗಂಟಿದ ಕಳೆಯನ್ನು 

ಇವಳಿಗೆಕೋ ಹರಿಹರರ 
ಮೇಲೆ ಅನುಕಂಪ ಅದಕೆ 

No comments:

Post a Comment