Wednesday, September 30, 2020

ಶಾಯರಿ

ಈ ಮಣ್ಣಿನಲ್ಲಿ
ಧರ್ಮದ ನಶೆಯೇ...
ಇನ್ನೂ ಇಳಿದಿಲ್ಲ
ಸಾಕಿ...
ಹೂಗಳು 
ಅರಳುವುದಾದರು
ಹೇಗೆ?
ಕಾಮಾಂಧರ ಕಾಲಲಿ
ಸಿಕ್ಕು ಹೋಗುತ್ತಿರುವಾಗ
ಹೊಸಕಿ.

No comments:

Post a Comment