Saturday, April 30, 2022

ರಂಗೀ

ಗೊತ್ತು ಬಿಡು....
ಹರಡಿರುವ ಹೇರಳುಗಳಿಗೆ
ಮೊಳ ಮಲ್ಲಿಗೆಯೆಂಬ
ಲಂಚವನ್ನೆ ತಂದಿಲ್ಲ
ನಾನು 
ರಂಗೀ....
ಅವುಗಳನ್ನು ದಾಟಿ...
ಅದರದ ಸವಿಯನ್ನು
ಸವಿಯಲು, ಭ್ರಷ್ಟನಾಗದೆ
ಬೇರೆ ದಾರಿಯೇ...ಉಳಿದಿಲ್ಲ
ಅಲ್ಲವೇನು?

No comments:

Post a Comment