Tuesday, September 27, 2022

ರಂಗೀ

ಮರಣದ ನಂತರ, ಮಸಣಕ್ಕೆ
ಬರುವವರಿಗೆಲ್ಲ,
ಗೋರಿಯ ಮೇಲಿಡಲು
ಹೂಗುಚ್ಛಗಳನ್ನು 
ತರಬೇಡವೆಂದು
ಹೇಳಿಬಿಡು 
ರಂಗೀ...
ತರುವುದೇ ...ಆದರೆ,
ಮದ್ಯದ ಬಾಟಲಿಗಳನ್ನು 
ತಂದು...
ಸುರಿದು ಹೋಗಲಿ.

No comments:

Post a Comment