Friday, July 12, 2019

ರಂಗೀ

ಕತ್ತಲೊಳಗಿನ,
ನೆನಪಿನೆದಿರುಗಳಲ್ಲಿ
ಬೆತ್ತಲಾಗುವುದಕ್ಕೆ
ಇನ್ನೇನುಳಿದಿದೆ
ರಂಗೀ.....
ಮಧು ದಾಸನಿಗೆ
ಈಗ, ಜಗದ
ನೈತಿಕತೆಯ ಪಾಠದ
ಅವಶ್ಯಕತೆ.....
ಇದೆಯಾ?

No comments:

Post a Comment