Friday, August 21, 2020

ಚುಟುಕು

ಅಹಲ್ಯೆ!
ಕಾಡು ಕಗ್ಗಲ್ಲಾಗಿ
ಬಿದ್ದಿದ್ದರು, ಕಾಯುತ್ತಿದ್ದಳು 
ರಾಮ ಬಂದೆ ಬರುವನೆಂಬ
ಭರವಸೆಯಲ್ಲಿ!
ಸುಖದ ಸುಪ್ಪತ್ತಿಗೆಯೆ
ಸೋರಿ ಹೋಗುತ್ತಿದ್ದರಿಲ್ಲಿ,
ನಲುಗಿ ಹೋಗುತ್ತಿದೆ, ಎಸುಳು
ತನುವು ರಾವಣಾಸುರನ
ಮನಸ್ಥಿತಿಯಲ್ಲಿ!



No comments:

Post a Comment