Monday, October 5, 2020

ಶಾಯರಿ

ಒಲವಿನ ಮಡಿಕೆ
ಒಡೆದು ಹೋದದ್ದೆ
ಒಳಿತಾಯಿತೆಂದಾಯಿತು
ಸಾಕಿ...
ಇಲ್ಲದಿದ್ದರೆ,
 ಕ್ಷಣ...ಕ್ಷಣಕ್ಕೂ
ರಂಗೀಯನ್ನು ನೆನಪಿಸಿಕೊಳ್ಳುವ
ಪ್ರಮೇಯೆ....
ಇರುತ್ತಿರಲಿಲ್ಲ!

No comments:

Post a Comment