Beish
Saturday, December 12, 2020
ಶಾಯರಿ
ಮುರಿದು ಹೋದ
ಲೇಖನಿಯ ನಿಬ್ಬಿನ
ಕುರಿತು ಚಿಂತಿಸದಿರು.
ಎದೆಯಲ್ಲಿನ್ನೂ ಬತ್ತದ
ನೂರಾರು ಸಾಲುಗಳಿವೆ
ಸಾಕಿ...
ಒಡೆದು ಹೋದ,
ಗಾಜಿನ ಮಧು ಬಟ್ಟಲಿನ
ಚಿಂತೆ ಏಕೀಗ?
ಸುರಿದುಬಿಡು ಬೊಗೆಸೆಗೊಂದಿಷ್ಟು
ತೀರ್ಥವನ್ನೆ ಉಂಡ
ಅಂಗೈ ರೇಖೆಗಳಿಗೂ
ಮಧುವಿನ ಸ್ಪರ್ಶ ಸುಖ
ಸಿಗಲಿ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment