Monday, June 7, 2021

ಶಾಯರಿ

ಸಾಲು...ಸಾಲು..
ಆತ್ಮೀಯರ ಸಾವುಗಳ ಕಂಡು, 
ಕಣ್ಣೊಳಗಿನ
ಕಣ್ಣೀರ ಕೊಳವು
ಬತ್ತಿ ಹೋಗಿದೆ
ಸಾಕಿ...
ಎದೆಯೊಳಗಿನ ದುಃಖಕ್ಕೀಗ
ಮಧುಶಾಲೆಯೊಳಗಿನ 
ಮಧುವೇನು ಬೇಕಿಲ್ಲ. 
'ಕಡ' ಕೊಡುವುದಾದರೆ
ಒಂದಿಷ್ಟು ಕಣ್ಣೀರನ್ನು 
ಕೊಡು!!

ಅಕ್ಷರ ಬಡವ.

No comments:

Post a Comment