Beish
Monday, March 7, 2022
ಚುಟುಕು
ಅನಾಥ... ಬಡತನ,
ಅಸಹಾಯಕತೆಯ ಜೊತೆ
ಜೊತೆಗೆ, ಕಾರ್ಕೋಟಕ
ವಿಷದಂತಹ ಹಸಿವನ್ನೇಕೆ
ಬೆನ್ನಿಗಂಟಿಸಿಬಿಟ್ಟನಾ....
ದೇವರು!!?
ಕಲ್ಲೆದೆಯ ಮನುಜರ ಮದ್ಯದಲ್ಲಿ
ನೋವು-ಅವಮಾನ
ನರಕಯಾತನೆಗಳ ಮೆಟ್ಟಿ ನಿಲ್ಲುವ
ಹಾದಿಯನ್ನು ನನಗೀಗಿನಿಂದಲೆ
ಹಾಕಿ ಕೊಟ್ಟಿರುವನೇನು?
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment