Monday, March 7, 2022

ಚುಟುಕು

ಅನಾಥ... ಬಡತನ,
ಅಸಹಾಯಕತೆಯ ಜೊತೆ
ಜೊತೆಗೆ, ಕಾರ್ಕೋಟಕ
ವಿಷದಂತಹ ಹಸಿವನ್ನೇಕೆ
ಬೆನ್ನಿಗಂಟಿಸಿಬಿಟ್ಟನಾ....
ದೇವರು!!?
ಕಲ್ಲೆದೆಯ ಮನುಜರ ಮದ್ಯದಲ್ಲಿ
ನೋವು-ಅವಮಾನ
ನರಕಯಾತನೆಗಳ ಮೆಟ್ಟಿ ನಿಲ್ಲುವ
ಹಾದಿಯನ್ನು ನನಗೀಗಿನಿಂದಲೆ
ಹಾಕಿ ಕೊಟ್ಟಿರುವನೇನು?

No comments:

Post a Comment