ಸಗಣಿ ಸಾರಿಸಿ, ಚುಕ್ಕಿಯಿಟ್ಟಂಗಳ್ಕ ಅಲಂಕಾರ ಮಾಡಿದ್ರೆದ್ಕ ಬಂತ ಗಾದ್ಯಾಗ ಕುಳ್ಳರಿಸಿ, ಬಿಸಣಕಿ ಬೀಸಿದ್ರೇನ ಬಂತ ನೀರಿಗೆ ನಿಂಬೆ ಸಕ್ರಿಯ ಹಾಕಿ ಪಾನಕ ಮಾಡಿಕೊಟ್ರೇನ ಬಂತ ಬಾಗಿಲಿಗೆ ಬಂದೊರಿಗೆ ಹೆಂಗದಿರಂತ ಕೇಳದಿದ್ರ ಇವ್ನೆಲ್ಲಾ ಯಾಕ ಮಾಡಬೇಕಂತ
No comments:
Post a Comment