Tuesday, June 4, 2019

ಶಾಯರಿ

ನಾನು ಶಾಸ್ತ್ರವನ್ನು
ನಂಬಿಕೊಂಡವನಲ್ಲ,
ಬದುಕು ನಡಿಸಿದಂತೆ
ಹೆಜ್ಜೆಯಿಟ್ಟವನು
ಸಾಕಿ....
ಬಂದು ನಿಂತಿರುವೆ
ನಿನ್ನರಮನೆಯ ಬಾಗಿಲ
ಮುಂದೆ... ತೆರದರೆ?
ಹೊಸ ಲೋಕ
ಇಲ್ಲದಿದ್ದರೆ!!!?
ಕಾಯ್ದು ಕುಳಿತೇ...
ಇದೆಯಲ್ಲ ನರಕ..

No comments:

Post a Comment