Saturday, April 7, 2018

ಶಾಯರಿ ೧೪೨

ಕೆಸರಿನಲ್ಲಿಯೆ
ಕಮಲ
ಅರಳುತ್ತದೆಂದು
ಕೇಳಿದ್ದೆ
ಸಾಕಿ...

ನಿನ್ನ
ನೋಡಿದ
ಮೇಲೆಯೆ
ನನಗರಿವಾದದ್ದು
ಹೂವಿನ
ಬದುಕು
ಎಷ್ಟು
ಸಾರ್ಥಕವೆಂದು..

No comments:

Post a Comment