Thursday, April 5, 2018

ಶಾಯರಿ ೧೨೦

ನಿನ್ನನ್ನು
ದೇವರೊಮ್ಮೆ
ಭೇಟಿಯಾದರೆ...
ನನಗೂ
ತಿಳಿಸು
ಸಾಕಿ....

ಅವನಲ್ಲಿ
ಒಂದು ಪ್ರಶ್ನೆಯನ್ನು
ಕೇಳಬೇಕಿದೆ...
ಬದುಕಿನ
ತಕ್ಕಡಿಯಲ್ಲಿ
ನೋವಿನ ಭಾರವನ್ನೆ
ಏಕೆ
ಹೊರಿಸಿದೆಯೆಂದು...

No comments:

Post a Comment