Saturday, April 7, 2018

ಶಾಯರಿ ೧೫೦

ನಿನ್ನರಮನೆಯ
ಮುಂದೆ
ನಿಂತಿರುವ
ನನ್ನೆಲ್ಲ
ಗೆಳೆಯರನ್ನು
ಮರಳಿ
ಕಳುಹಿಸಿಬಿಡು
ಸಾಕಿ...

ಬಡವ
ಹೋಗನಿಂದು...
ನನಗೀಗ ಅವರ
ಸಾಂತ್ವನದ ನುಡಿಗಳ
ಅವಶ್ಯಕತೆಯಿಲ್ಲ.....
ಬೇಕಿರುವುದು ನಾಲ್ಕು
ಹೆಗಲುಗಳಷ್ಟೆ...
ಅದಕ್ಕಿನ್ನೂ ಸಮಯವಿದೆ
ಎಂದು ಹೇಳಿಬಿಡು..

No comments:

Post a Comment