ನಿನ್ನರಮನೆಯ ಮುಂದೆ ನಿಂತಿರುವ ನನ್ನೆಲ್ಲ ಗೆಳೆಯರನ್ನು ಮರಳಿ ಕಳುಹಿಸಿಬಿಡು ಸಾಕಿ...
ಬಡವ ಹೋಗನಿಂದು... ನನಗೀಗ ಅವರ ಸಾಂತ್ವನದ ನುಡಿಗಳ ಅವಶ್ಯಕತೆಯಿಲ್ಲ..... ಬೇಕಿರುವುದು ನಾಲ್ಕು ಹೆಗಲುಗಳಷ್ಟೆ... ಅದಕ್ಕಿನ್ನೂ ಸಮಯವಿದೆ ಎಂದು ಹೇಳಿಬಿಡು..
No comments:
Post a Comment