Sunday, January 20, 2019

ಶಾಯರಿ ೫೧೩

ಬೆಂಕಿಯಿಡಲೆಂದೆ
ರಂಗೀಯು ಬರುವುದಾದರೆ...
ಮುಡಿಗೆ ಮಲ್ಲಿಗೆಯನ್ನೇ...
ಮುಡಿದುಕೊಂಡು ಬರಲು
ಹೇಳು ಸಾಕಿ...
ಖಬರಸ್ತಾನದ ತುಂಬೆಲ್ಲ
ಅರೆಬೆಂದ....
ಎದೆಗಳ ವಾಸನೆಯೆ
ತುಂಬಿಕೊಂಡಿದೆಯಿಲ್ಲಿ.

No comments:

Post a Comment