ಮದಗಜದ ದಾಳಿಗೆ ಸಿಕ್ಕವನನ್ನಾದರೂ ಬದುಕಿಸಿಕೊಳ್ಳಬಹುದು ಕಾಲನ ತುಳಿತಕ್ಕೆ ಸಿಕ್ಕವರನ್ನು ಉಳಿಸಿಕೊಳ್ಳುವುದು ಬಲು ಕಷ್ಟಕರ ಕೇಳಯ್ಯ.. ಅರೆ ಹೊಟ್ಟೆಯಲ್ಲಾದರೂ ಸರಿ, ಅರಗಿನ ಅರಮನೆಯಲ್ಲಿ ವಾಸಿಸಬಲ್ಲೇನು... ಮೃಷ್ಟಾನ್ನ ಭೋಜನವನೆ ತುಂಬಿಟ್ಟು ಹಂಗಿನರಮನೆಗೆನ್ನ ದೂಡದಿರಯ್ಯ ಶ್ರೀಶರಣಬಸವ
No comments:
Post a Comment