ಕತ್ತಿಯ ಹೊಡೆತಕ್ಕೆ ಗಾಯಗೊಂಡವನನ್ನು ಉಳಿಸಿಕೊಳ್ಳಬಹುದು ಹಾವು ಕಚ್ಚಿ ವಿಷವೇರಿದವನನ್ನು ಬದುಕಿಸಿಕೊಳ್ಳಬಹುದು ನದಿಯ ಸುಳಿಗೆ ಸಿಕ್ಕು ಸಾಯುತ್ತಿರುವವನನ್ನೂ ಕಾಪಾಡಿಕೊಳ್ಳಬಹುದು ಆದರೆ... ಎಲುಬಿಲ್ಲದೆ ಆಡುವ ನಾಲಿಗೆಯ ಬೆಂಕಿಯ ಮಳೆಗೆ ಸಿಕ್ಕವರನ್ನು ಉಳಿಸಿಕೊಳ್ಳಲಾದಿತೆ.. ಶರಣಬಸವ
No comments:
Post a Comment