ಅಂಕೆಯಿರದಾ ಮನವು ಆಸೆಗೆ ದಾಸವಾಗಿಹುದಯ್ಯ ನುಡಿದಂತೆ ನಡೆಯದ ಬದುಕಿದು ನರಕದ ಕದವ ತಟ್ಟುತಿಹುದಯ್ಯ ನಿನ್ನ ನಾಮದಲಿ ನಂಬಿಕೆಯಿಲ್ಲದವರ ಮೆಚ್ಚಿ ಮರುಳನಾಗಿಹೆನಯ್ಯ ಕಣ್ಣಿಗೆ ಕಟ್ಟಿರುವ ಅಹಂಕಾರದ ಪೊರೆಯ ಕಳಚಿ ಸತ್ಯದ ಬೆಳಕನು ನೀ ಕರುಣಿಸಯ್ಯಾ ..... ಶ್ರೀ ಶರಣಬಸವ
No comments:
Post a Comment