Thursday, October 26, 2017

ಶರಣ ೪

ಅಂಕೆಯಿರದಾ ಮನವು
ಆಸೆಗೆ ದಾಸವಾಗಿಹುದಯ್ಯ
ನುಡಿದಂತೆ ನಡೆಯದ ಬದುಕಿದು
ನರಕದ ಕದವ ತಟ್ಟುತಿಹುದಯ್ಯ
ನಿನ್ನ ನಾಮದಲಿ‌ ನಂಬಿಕೆಯಿಲ್ಲದವರ
ಮೆಚ್ಚಿ ಮರುಳನಾಗಿಹೆನಯ್ಯ
ಕಣ್ಣಿಗೆ ಕಟ್ಟಿರುವ ಅಹಂಕಾರದ
ಪೊರೆಯ ಕಳಚಿ ಸತ್ಯದ ಬೆಳಕನು
ನೀ ಕರುಣಿಸಯ್ಯಾ .....
ಶ್ರೀ ಶರಣಬಸವ

No comments:

Post a Comment