ಊರ ಹೊತ್ತ ಊರ್ಸಿದವ್ರನ್ನ...ಇವತ್ತ ಊರ ತುಂಬಾ ಮೆರವಣ್ಗಿ ಮಾಡ್ಕೊಂಡ ಹೊಂಟಾರ್ನೋಡೊ...ತಮ್ಮಾ ನಾಕ್ಮಂದಿ ಮುಂದ ಶಿಕ್ಷೆ ತಗೋಬೇಕಾದವ್ರು ಅದ ನಾಕ್ಮಂದಿಗೆ ಬುದ್ದಿ ಹೇಳೊ ಕಟ್ಟಿ ಏರಿಯ್ಯಾರ ನೋಡು..ಇಂತದ್ಕ ಏನೊ? ನ್ಯಾಯದವ್ವನ ಕಣ್ಣಿಗೆ ಕಪ್ಪನ ಬಟ್ಟಿ ಕಟ್ಬಿಟ್ಟಾರು ನೋಡ್ತಿಮ್ಮಾ..
No comments:
Post a Comment