Wednesday, May 16, 2018

ಶಾಯರಿ ೧೭೩

ಅಲ್ಲಾಭಕ್ಷಿಯು
ಕಟ್ಟಿಕೊಟ್ಟ
ಹೂ ಮಾಲೆಯಲ್ಲಿ
ಸುಗಂಧಕ್ಕೇನು...
ಕಡಿಮೆಯಿರಲಿಲ್ಲ
ಸಾಕಿ...

ಮನದಲ್ಲಿ
ಭಕ್ತಿಯ
ಗಂಧವೆ ಇಲ್ಲವಲ್ಲ....
ಪೂಜಿಸುವುದಾದರು
ಏಕೆ...? ಹೂ
ಹಾರವನ್ನು
ಹಾಕಿ....

No comments:

Post a Comment