Sunday, July 15, 2018

ಶಾಯರಿ ೨೪೭

ಸುಟ್ಟ..
ಮಣ್ಣಿನ ಇಟ್ಟಿಗೆಯಿಂದಲೆ
ಮನೆಯ
ಕಟ್ಟಿಕೊಳ್ಳುವರು
ಸಾಕಿ...
ಜನರೆಲ್ಲ...

ಉರಿದು
ಹೋದ ಮನಗಳ
ಹಣವನ್ನೆ
ಹಿರಿದು...
ಅರಮನೆಯನ್ನೆ
ಕಟ್ಟಿಸಿಕೊಂಡಿರುವೆ...
ಆರಾಧಿಸಲು ನಿನೇನು
ದೇವತೆಯಲ್ಲ... ಹಾಗಂತ
ನಿನ್ನ ತೊರೆಯುವ
ಹಾಗೂ ಇಲ್ಲ...ಈಗಲೆ
ಮಸಣ ಸೇರುವ
ಹುಚ್ಚು ಧೈರ್ಯ
ಯಾರೆದೆಯಲ್ಲೂ
ಇನ್ನೂ ಹುಟ್ಟಿಲ್ಲ...

No comments:

Post a Comment