Wednesday, March 20, 2019

ಶಾಯರಿ ೬೩೭

ಹಾದಿಯುದ್ದಕೂ
ನಡೆದುಕೊಂಡೇ....
ಬಂದೆ,
ಬುದ್ಧನು
ಸಿಗಲಿಲ್ಲ
ಸಾಕಿ....
ಮಧು ಬಟ್ಟಲನ್ನು
ಹಿಡಿದ ಮೇಲೆ,
ಶಾಂತಿಯನ್ನಲ್ಲದೆ
ಮನಸ್ಸು....
ಮತ್ತೀನ್ನೇನನ್ನು
ಬಯಸುತ್ತಿಲ್ಲ..

No comments:

Post a Comment