Saturday, March 9, 2019

ಶಾಯರಿ ೬೯೬

ಬುದ್ಧನ
ನೆಲದಲ್ಲಿ
ಯುದ್ದವೇಕೆ?
ಪ್ರಶ್ನಿಸುತ್ತಿರುವರಲ್ಲ
ಸಾಕಿ...
ಕೇಳಿದವರೆಲ್ಲ,
ಹುರಿದು
ಮುಕ್ಕುತಿರುವವರಲ್ಲ!!!
ಬಾಡೂಟವನ್ನು
ಮನೆಯ ಕದವನ್ನು
ಹಾಕಿ

No comments:

Post a Comment