ಕಳೆದ ದಿನಗಳಲ್ಲಿ ಕಳೆದು ಹೋದ ಕನಸ್ಸುಗಳನ್ನೆ....ಹೆಕ್ಕುತ್ತ ಕೂರಬೇಡ ರಂಗೀ.... ಹಳಸಿ ಹೋದ ಅನ್ನವನ್ನು ಮತ್ತೆ ಕುದಿಸಲಿಕ್ಕಾಗದು! ಮನಸಿನ ಬಾಗಿಲಿಗೆ ಬೀಗವ ಜಡಿದುಬಿಡು... ಕಿವಿಯಾಗುವ ಮನಸ್ಸುಗಳ ತುಂಬ, ಹುಳುಗಳೆ ಬಿದ್ದು ಬಿಟ್ಟಿವೆ ಇಲ್ಲಿ..
No comments:
Post a Comment