Monday, April 15, 2019

ಶಾಯರಿ ೫೯೪

ರಂಗೀಯ
ನೆನಪಿನಲ್ಲಿ ಕಳೆದು
ಹೋಗಲು...
ಹಗಲೇನು ಈರುಳೆನು
ಸಾಕಿ....
ಕಳೆದು ಹೋಗಲು
ಕಾಯಬೇಕಾದದ್ದು
ನಿನ್ನ ಮಧು
ಬಟ್ಟಲಿಗಾಗಿ
ಮಾತ್ರ...
ಕತ್ತಲಾಗುವವರೆಗೂ..

No comments:

Post a Comment