ಕಲ್ಯಾಣಿಯೇನೊ ಬತ್ತಿ ಹೋಗಿದೆ ನಮ್ಮೆಲ್ಲರ ದುರಾಸೆಯಿಂದ. ಚಿಂತೆಯಿಲ್ಲ !!! ಯಾರಿಗೂ.... ಜೀವ ಜಲವೇ... ಇಂಗಿ ಹೋದ ಮೇಲೆ, ನಾವಿನ್ನು ವರ್ಷಗಳನ್ನೇಣಿಸುವದರಲ್ಲಿ ಅರ್ಥವಿಲ್ಲ. ಏನು ಮಾಡುವುದು? ಸ್ವಾರ್ಥವೆ ತುಂಬಿ ಬಿಟ್ಟಿದೆ ಜಗದಲೆಲ್ಲ..
No comments:
Post a Comment