Tuesday, April 30, 2019

ಶಾಯರಿ ೭೭೭

ಬಳ್ಳಿಯನವಳು
ಕಿರು ಬೆರಳಿನಲ್ಲಿಯೆ
ಚಿವುಟಿದ್ದರು ಸಾಕಿತ್ತು...
ಕೊಡಲಿಯ ಏಟು
ಬೇಕಿರಲಿಲ್ಲ
ಸಾಕಿ....
ವಿರಹದ ತುಕ್ಕಿನ
ನಂಜಿಗೆ, ನಲುಗುತಿದೆ
ಬಳ್ಳಿಯ ಬೇರು..
ಗುಣಪಡಿಸುವರಾರು

No comments:

Post a Comment