Monday, April 15, 2019

ಶಾಯರಿ ೫೮೩

ನನ್ನ ಕಥೆಗೆ
ರಂಗೀಯೇ
ಅಂತ್ಯವನ್ನು
ಬರೆದುಬಿಟ್ಟಿದ್ದಳಲ್ಲ
ಸಾಕಿ....
ಮುನ್ನುಡಿಯೇ...
ಇರಲಿಲ್ಲ!!! ಇನ್ನೂ
ಬೆನ್ನುಡಿಯ ಆಸೆ
ಎಲ್ಲಿ?
ಇರುಳ ದೀಪದೇದುರು
ಸುಮ್ಮನೇ....
ಕುಳಿತುಬಿಟ್ಟಿರುವೆ,
ಭರವಸೆಯನ್ನು
ಕೈ ಚೆಲ್ಲಿ...

No comments:

Post a Comment