ನನ್ನೆದೆಯ ಇರಿಯಲು ಕತ್ತಿಯಾದರು ಏಕೆ ಬೇಕು..? ಅವಳ ಒಂದು ಮಾತು ಸಾಕು ಸಾಕಿ... ಅಂತರಂಗದರಮನೆಯಿಂದ ಹೊರ ನೂಕಿದ ನೋವನ್ನು ಮರೆಯಲೆಂದು ತಾನೆ, ನಾನಿಲ್ಲಿ ನಶೆಯಾಗುತ್ತಿರುವುದು.
No comments:
Post a Comment