Tuesday, October 16, 2018

ಶಾಯರಿ ೩೧೦

ನನ್ನೆದೆಯ ಇರಿಯಲು
ಕತ್ತಿಯಾದರು
ಏಕೆ ಬೇಕು..?
ಅವಳ ಒಂದು
ಮಾತು ಸಾಕು
ಸಾಕಿ...
ಅಂತರಂಗದರಮನೆಯಿಂದ
ಹೊರ ನೂಕಿದ ನೋವನ್ನು
ಮರೆಯಲೆಂದು ತಾನೆ,
ನಾನಿಲ್ಲಿ
ನಶೆಯಾಗುತ್ತಿರುವುದು.

No comments:

Post a Comment