Beish
Thursday, April 16, 2020
ಶಾಯರಿ
ರಾಮನನ್ನು ಬಿಡು
ವಾಲ್ಮೀಕಿಯನ್ನೆ
ಅನುಸರಿಸಿದ್ದರೆ
ಸಾಕಿತ್ತಲ್ಲವೆ ಸಾಕಿ....
ಕಟುಕರೆಲ್ಲ,
ಮನುಜರಾಗಲು.
ಇತಿಹಾಸ ಹೇಳುವುದಕ್ಕಷ್ಟೆ
ಸಿಹಿ, ಅವಳಧರಗಳ ಜೇನಂತೆ.
ಅನುಸರಿಸುವಿಕೆ ಕಷ್ಟ,
ಬಟ್ಟಲೊಳಗಿನ ಶರಾಬಿನ
ಕಹಿಯಂತೆ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment