Thursday, April 16, 2020

ಶಾಯರಿ

ರಾಮನನ್ನು ಬಿಡು
ವಾಲ್ಮೀಕಿಯನ್ನೆ
ಅನುಸರಿಸಿದ್ದರೆ
ಸಾಕಿತ್ತಲ್ಲವೆ ಸಾಕಿ....
ಕಟುಕರೆಲ್ಲ,
ಮನುಜರಾಗಲು.
ಇತಿಹಾಸ ಹೇಳುವುದಕ್ಕಷ್ಟೆ
ಸಿಹಿ, ಅವಳಧರಗಳ ಜೇನಂತೆ.
ಅನುಸರಿಸುವಿಕೆ ಕಷ್ಟ, 
ಬಟ್ಟಲೊಳಗಿನ ಶರಾಬಿನ
ಕಹಿಯಂತೆ.

No comments:

Post a Comment