Beish
Saturday, April 25, 2020
ಶಾಯರಿ
ಇವುಗಳೆಲ್ಲದರ
ಮರಣೋತ್ತರ ಪರೀಕ್ಷೆಯನ್ನು
ನಡೆಸಲಾಗಿ,
ಎಲ್ಲದರಲ್ಲಿಯೂ
ರಂಗೀಯ ನಿರಾಕರಣೆಯ
ಸೋಂಕೆ
ಕಾರಣವಾಗಿದೆಯಂತೆ
ಸಾಕಿ....
ಹೂಗಳನ್ನೆ
ಹೊಸಕಿದವಳಿಗೆ
ನಾನು ಯಾವ ಲೆಕ್ಕ!!
ಮದ್ದಿಲ್ಲದ ರೋಗಕ್ಕೆ
ತುತ್ತಾದ ಬಡಪಾಯಿ
ರೋಗಿ ನಾನೀಗ!
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment