Saturday, April 25, 2020

ಶಾಯರಿ

ಇವುಗಳೆಲ್ಲದರ
ಮರಣೋತ್ತರ ಪರೀಕ್ಷೆಯನ್ನು
ನಡೆಸಲಾಗಿ,
ಎಲ್ಲದರಲ್ಲಿಯೂ
ರಂಗೀಯ ನಿರಾಕರಣೆಯ
ಸೋಂಕೆ 
ಕಾರಣವಾಗಿದೆಯಂತೆ
ಸಾಕಿ....
ಹೂಗಳನ್ನೆ
ಹೊಸಕಿದವಳಿಗೆ
ನಾನು ಯಾವ ಲೆಕ್ಕ!!
ಮದ್ದಿಲ್ಲದ ರೋಗಕ್ಕೆ
ತುತ್ತಾದ ಬಡಪಾಯಿ
ರೋಗಿ ನಾನೀಗ!


No comments:

Post a Comment