Saturday, April 25, 2020

ಚು

ಇಡುವ ಹೆಜ್ಜೆಗಳು
ಎಚ್ಚರದಿಂದರಲೆಂದು
ನಾನೇನು ಎಚ್ಚರಿಸುವುದಿಲ್ಲ!!
ಕೊಟ್ಟಿರುವ ಗೆಜ್ಜೆಗಳಲ್ಲಿ
ಲಜ್ಜೆಯನ್ನೇನು
ತುಂಬಿಲ್ಲ!!
ತಿಳಿದಿರಲಿ, ಬದುಕಿನ
ಎಲ್ಲ ತಿರುವುಗಳಲಿ
ನನ್ನಂತವನೆ...ನಿನಗೆ
ಸಿಗುವುದಿಲ್ಲ!!

ಉಸಿರು ತುಂಬಿದವನನ್ನೆ
ಮಾರಿ, ಹೊಟ್ಟೆಯನ್ನು
ತುಂಬಿಸಿಕೊಳ್ಳಬೇಕಿ
ಬಡಪಾಯಿ....!
ಸಂಸಾರಕ್ಕಾಗಿ,
ಎಲ್ಲ ಸುಖಗಳನ್ನು
ಕೊಂದುಕೊಂಡು, ಸಂಪಾದಿಸಬೇಕಿದೆ.. 
ಒಂದೊಂದು
ರೂಪಾಯಿ..!

No comments:

Post a Comment