ಇಡುವ ಹೆಜ್ಜೆಗಳು
ಎಚ್ಚರದಿಂದರಲೆಂದು
ನಾನೇನು ಎಚ್ಚರಿಸುವುದಿಲ್ಲ!!
ಕೊಟ್ಟಿರುವ ಗೆಜ್ಜೆಗಳಲ್ಲಿ
ಲಜ್ಜೆಯನ್ನೇನು
ತುಂಬಿಲ್ಲ!!
ತಿಳಿದಿರಲಿ, ಬದುಕಿನ
ಎಲ್ಲ ತಿರುವುಗಳಲಿ
ನನ್ನಂತವನೆ...ನಿನಗೆ
ಸಿಗುವುದಿಲ್ಲ!!
ಉಸಿರು ತುಂಬಿದವನನ್ನೆ
ಮಾರಿ, ಹೊಟ್ಟೆಯನ್ನು
ತುಂಬಿಸಿಕೊಳ್ಳಬೇಕಿ
ಬಡಪಾಯಿ....!
ಸಂಸಾರಕ್ಕಾಗಿ,
ಎಲ್ಲ ಸುಖಗಳನ್ನು
ಕೊಂದುಕೊಂಡು, ಸಂಪಾದಿಸಬೇಕಿದೆ..
ಒಂದೊಂದು
ರೂಪಾಯಿ..!
No comments:
Post a Comment