Thursday, April 16, 2020

ಶಾಯರಿ

ಎಲ್ಲಿದೆ ನ್ಯಾಯ?
ನರಳಿ....ನರಳಿ ಸಾಯುವುದಕ್ಕೆ
ಎಸೆದು ನಡೆದಳಲ್ಲ
ತರಕಾರಿ ಬುಟ್ಟಿಯೊಳಗಿನ
ಹುಳುಕು ಹಣ್ಣನು ಆರಿಸಿ
ಎಸೆಯುವಂತೆ
ಸಾಕಿ....
ಬದುಕಿಸಿಕೊಂಡು ಬಿಡುವೆಯಲ್ಲ!
ಹುಳುಕು ಹಣ್ಣುಗಳನ್ನೆ
ಹಾಕಿ ಮಾಡಿದ ಮದ್ಯವನ್ನು
ಗಂಟಲಿಗೆ ಸುರಿಸಿ.

No comments:

Post a Comment