Thursday, April 16, 2020

ಶಾಯರಿ

ರಂಗೀಯ ತಿರಸ್ಕಾರದ
ವಿಷಯಕ್ಕಿಂತ, ಬೇರೊಂದು
ನಂಜಿದೆಯೆ ನನ್ನನು
ಕೊಲ್ಲಲು
ಸಾಕಿ...
ಉಳಿಸಿಕೊಳ್ಳಲು
ಅಮೃತದಂತಹ 
ನೆನಪುಗಳೆ ಇರುವಾಗ,
ಇನ್ನೆಲ್ಲಿ...
ಸಾಯುವ ಭಯ!

No comments:

Post a Comment