Sunday, April 19, 2020

ಶಾಯರಿ

ಗೆಳೆಯರೆಂದರು...
ಬೇರೊಂದು ಕಡೆ
ಪ್ರೀತಿಯನ್ನು ಉತ್ತಿ
ಬಿತ್ತಿದರಾಗದೆ?
ಸಾಕಿ....
ಭೂಮಿಯೇನೊ
ಫಲವತ್ತಾಗಿದೆ,ನನ್ನೊಳಗಿನ
ಒಲವಿನ ಬೀಜ
ಮಾತ್ರ ಕೆಟ್ಟು
ಹೋಗಿದೆ.

No comments:

Post a Comment